ಅತ್ತು ಕಣ್ಣೆಲ್ಲ ಇಂಗಿಹೋಗುವ ಸಮಯದಿ
ನಿನ್ನ ಆಗಮನ
ಇರುವ ಕಣ್ಣೀರೆಲ್ಲ ಆರಿಹೋದ ಮೇಲೆ
ಕಣ್ಣಿನಲ್ಲಿಲ್ಲ ನೀರು
ನಿನ್ನ ಸಡಗರವ ನೋಡಲೂ ಅಸಹಾಯಕಳು
ಕಗ್ಗತ್ತಲು ಕವಿದಿದೆ ಜೀವನ ಯಾನ!
ವಿಚ್ಚಿನ್ನ ಮನ, ನಿನ್ನ ಸಾಂತ್ವನ ಭದ್ರ
ಬತ್ತಿಹೋದ ಕಣ್ಣಿನಲ್ಲೀಗ ಜೀವ ಜಲಧಾರೆ
ಪ್ರೀತಿ ಅಮರ ದುಃಖ ಕ್ಷಣಿಕ
ಸಹಬಾಳ್ವೆ ಸಮರಸ ಜೀವನ ತಂತ್ರ....
ಮನದ ದಿಟ್ಟ ಭಾವನೆಯ ಜೊತೆ ಭದ್ರ ಹೆಜ್ಜೆಯಲ್ಲಿ .........
ಚಂದ್ರಿಕಾ ಹೆಗಡೆ
ಚಂದ್ರಿಕಾ ಅವರೇ,
ಪ್ರತ್ಯುತ್ತರಅಳಿಸಿಕವನದ ಕೊನೆ ಸಾಲು ಇಷ್ಟವಾಯ್ತು..
ಉತ್ತಮ ಬರಹ.
thank u....
ಪ್ರತ್ಯುತ್ತರಅಳಿಸಿಚಂದ್ರಿಕಾ,
ಪ್ರತ್ಯುತ್ತರಅಳಿಸಿನಿಮ್ಮ ಅಭಿವ್ಯಕ್ತಿಯ ಶೈಲಿ ಉತ್ತಮವಾಗಿದೆ. ಕವನ ಇಷ್ಟವಾಯ್ತು.
dhanyavaadagalu...
ಪ್ರತ್ಯುತ್ತರಅಳಿಸಿಭಾವನೆಗಳು ಚೆನ್ನಾಗಿವೆ, ನಿಮ್ಮ ಬರಹಕ್ಕೂ, ಬ್ಲಾಗಿಗೂ ಹಾರ್ದಿಕ ಶುಭಾಶಯಗಳು
ಪ್ರತ್ಯುತ್ತರಅಳಿಸಿblog bheti maadi... haaraisidakke thank.. u...
ಪ್ರತ್ಯುತ್ತರಅಳಿಸಿ