ಎಳ್ಳು ಬೆಲ್ಲದ ಸವಿ ಎಲ್ಲರ ಜೀವನದ ಪ್ರತಿ ಸಮಯವಾಗಲಿ...
ಸರ್ವ ಹಿತ ಬಯಸುವ ಮನಸು ಎಲ್ಲರಲ್ಲಿ
ಮೂಡಿ ಬರಲಿ...
ತಾವು ಸಿಹಿ ತಿಂದು ಇನ್ನೊಬ್ಬರಿಗೆ ಸಿಹಿ ಹಂಚುವ ಇಂದಿನ ಮನಸ್ಸು ಮುಂದಿನ ದಿನಗಳಲ್ಲೂ ಇದ್ದರೆ ಜಗವೆಸ್ಟು ಸುಂದರ!
ವಾತಾವರಣ ವನ್ನು ನೋಡಿ ಹಬ್ಬ- ತಿನಿಸು- ಆಚರಣ ಕ್ರಮ ಅನುಸರಿಸುತ್ತ ಇದ್ದ ಅಂದಿನ ಹಿಂದಿನ ಜನ ಅದೆಷ್ಟು ಬುದ್ಧಿವಂತರಾಗಿದ್ದರು...
ಒಂದೊಂದು ಕಾಲಕ್ಕೆ ಇಂತಿಂಥ ತಿನಿಸು ಎಂದು ಪದ್ಧತಿಯ ಪರಿಕ್ರಮ ಅದೆಷ್ಟು ಅರ್ಥಪೂರ್ಣ...
ಇಂಥದ್ದೇ ಹಲವು ವಿಚಾರ ನಿಮ್ಮನ್ನು ಕಾಡಿರಲೇ ಬೇಕು.....
ಚಿಂತನೆಯ ಜಾಡು...ಹಿಡಿದು
ಚಂದ್ರಿಕಾ ಹೆಗಡೆ
ಸರ್ವ ಹಿತ ಬಯಸುವ ಮನಸು ಎಲ್ಲರಲ್ಲಿ
ಮೂಡಿ ಬರಲಿ...
ತಾವು ಸಿಹಿ ತಿಂದು ಇನ್ನೊಬ್ಬರಿಗೆ ಸಿಹಿ ಹಂಚುವ ಇಂದಿನ ಮನಸ್ಸು ಮುಂದಿನ ದಿನಗಳಲ್ಲೂ ಇದ್ದರೆ ಜಗವೆಸ್ಟು ಸುಂದರ!
ವಾತಾವರಣ ವನ್ನು ನೋಡಿ ಹಬ್ಬ- ತಿನಿಸು- ಆಚರಣ ಕ್ರಮ ಅನುಸರಿಸುತ್ತ ಇದ್ದ ಅಂದಿನ ಹಿಂದಿನ ಜನ ಅದೆಷ್ಟು ಬುದ್ಧಿವಂತರಾಗಿದ್ದರು...
ಒಂದೊಂದು ಕಾಲಕ್ಕೆ ಇಂತಿಂಥ ತಿನಿಸು ಎಂದು ಪದ್ಧತಿಯ ಪರಿಕ್ರಮ ಅದೆಷ್ಟು ಅರ್ಥಪೂರ್ಣ...
ಇಂಥದ್ದೇ ಹಲವು ವಿಚಾರ ನಿಮ್ಮನ್ನು ಕಾಡಿರಲೇ ಬೇಕು.....
ಚಿಂತನೆಯ ಜಾಡು...ಹಿಡಿದು
ಚಂದ್ರಿಕಾ ಹೆಗಡೆ
ನಿಮಗೂ ಸಹ ಸಂಕ್ರಮಣದ ಶುಭಾಶಯಗಳು.
ಪ್ರತ್ಯುತ್ತರಅಳಿಸಿ